Karnataka11 Dec 2019 | 8:20 PMಬೆಂಗಳೂರು, ಡಿ 11 (ಯುಎನ್ಐ) ಧಾರ್ಮಿಕ ಆಚರಣೆ, ಸಂಪ್ರದಾಯ, ವಾಡಿಕೆಗಳ ಕುರಿತಾದ ಆಂತರಿಕ ವ್ಯಾಜ್ಯಗಳನ್ನು ಬಗೆಹರಿಸುವ ಅಧಿಕಾರ ವ್ಯಾಪ್ತಿ ಜಿಲ್ಲಾಧಿಕಾರಿ ಅಥವಾ ರಾಜ್ಯ ಮುಜರಾಯಿ ಇಲಾಖೆಗೆ ಇಲ್ಲ ಎಂದು ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಆನುವಂಶೀಯ ಟ್ರಸ್ಟಿಗಳ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದ್ದಾರೆ.
Sharesee more.. 11 Dec 2019 | 8:12 PMಕಲಬುರಗಿ,ಡಿ 11 (ಯುಎನ್ಐ) ಕುರಿ ಕಾಯಲು ತೆರಳಿದ್ದ ಇಬ್ಬರೂ ಕುರಿಗಾಹಿಗಳು ಹಳ್ಳದ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸೇಡಂ ತಾಲೂಕಿನ ಅರೆಬೊಮ್ಮನಹಳ್ಳಿಯಲ್ಲಿ ವರದಿಯಾಗಿದೆ ಬಿರನಹಳ್ಳಿ ಗ್ರಾಮದ ನಿವಾಸಿಗಳಾದ ಯಲ್ಲಪ್ಪ ಯಳ್ಳುರ (28) ಹಾಗೂ ನರವೀರ ಯಳ್ಳೂರು (22) ಮೃತ ದುರ್ದೈವಿಗಳು.
Sharesee more.. 11 Dec 2019 | 7:50 PMಬೆಂಗಳೂರು, ಡಿ 11 [ಯುಎನ್ಐ] ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಖಾಸಗಿ ಆಸ್ಪತ್ರೆಯಲ್ಲಿ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ ಬುಧವಾರ ಬೆಳಗ್ಗೆ ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗಿದ್ದ ಸಿದ್ದರಾಮಯ್ಯ ಅವರು ಮಧ್ಯಾಹ್ನ ಖಾಸಗಿ ಆಸ್ಪತ್ರೆಗೆ ದಾಖಲಾದರು.
Sharesee more.. 11 Dec 2019 | 7:30 PMಬೆಂಗಳೂರು, ಡಿ 11(ಯುಎನ್ಐ) ಭರತಮುನಿ ವಿರಚಿತ ಅತ್ಯಂತ ಪ್ರಾಚೀನ ಗ್ರಂಥವಾದ ನಾಟ್ಯ ಶಾಸ್ತ್ರದಲ್ಲಿ ಉಕ್ತವಾಗಿರುವ ಅನೇಕ ಗಹನ ಅಂಶಗಳು ಇಂದಿಗೂ ಪ್ರಸ್ತುತ ಎಂದು ರೇವಾ ವಿಶ್ವವಿದ್ಯಾಲಯದ ನೃತ್ಯ ವಿಭಾಗದ ಮುಖ್ಯಸ್ಥೆ ಡಾ.
Sharesee more..
11 Dec 2019 | 7:19 PMಬೆಂಗಳೂರು, ಡಿ 11 [ಯುಎನ್ಐ] ಕ್ರಿಸ್ ಮಸ್ ಮತ್ತು ಹೊಸ ವರ್ಷದ ಅಂಗವಾಗಿ ಈ ಬಾರಿಯೂ ಬೆಂಗಳೂರಿನ ಸೆಂಟ್ ಜೋಸೆಫ್ ಸ್ಕೂಲ್ ಮೈದಾನದಲ್ಲಿ 45ನೇ ಜಗತ್ತಿನ ಅತಿ ದೊಡ್ಡ ಕೇಕ್ ಪ್ರದರ್ಶನ ಹೊಸತನದೊಂದಿಗೆ ಮೈದಳೆದಿದೆ.
Sharesee more..11 Dec 2019 | 6:17 PMಬೆಂಗಳೂರು, ಡಿ 11 (ಯುಎನ್ಐ)ಅಖಿಲ ಕರ್ನಾಟಕ ಉಪ್ಪಾರ ಮಹಾಸಭಾದಿಂದ ಉಪ್ಪಾರ ನೌಕರರ, ವತ್ತಿಪರರ ಮತ್ತು ಮಹಿಳೆಯರ ಬೃಹತ್ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರವನ್ನು ಡಿ.
Sharesee more.. 11 Dec 2019 | 6:13 PMಬೆಂಗಳೂರು, ಡಿ 11(ಯುಎನ್ಐ) ರಾಷ್ಟ್ರೀಯ ಮೀನುಗಾರರ ಸಂಘದಿಂದ ಡಿ.
Sharesee more.. 11 Dec 2019 | 6:05 PMಬೆಂಗಳೂರು, ಡಿ 11(ಯುಎನ್ಐ) ಜರ್ಮನಿ ಮೂಲದ ಕಾಂಟಿನೆಂಟಲ್ ಕಂಪನಿ 'ಫಿಕ್ಷನ್ 2 ಸೈನ್ಸ್' ಸ್ಪರ್ಧೆ ಆಯೋಜಿಸಿದ್ದು, ಈ ಮೂಲಕ ಆಟೋಮೊಬೈಲ್ ಕ್ಷೇತ್ರದ ತಂತ್ರಜ್ಞಾನ ಅಭಿವೃದ್ದಿಗೆ ವಿದ್ಯಾರ್ಥಿಗಳ ಮೂಲಕ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಿತು.
Sharesee more.. 11 Dec 2019 | 6:02 PMರಾಯಚೂರು, ಡಿ 11 (ಯುಎನ್ಐ)- ಇಲ್ಲಿನ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ(ಆರ್ ಟಿಪಿಎಸ್)ದ ಒಟ್ಟು ಎಂಟು ಘಟಕಗಳ ಪೈಕಿ ಏಳು ಘಟಕಗಳು ಮಂಗಳವಾರ ವಿದ್ಯುತ್ ಉತ್ಪಾದನೆಯನ್ನು ಪುನರಾರಂಭಿಸಿವೆ ತಲಾ 210 ಮೆಗಾ ವ್ಯಾಟ್ ಸಾಮಥ್ರ್ಯದ 2,3,4,5,6 ಮತ್ತು 7ನೇ ಘಟಕಗಳು ಹಾಗೂ 250 ಮೆಘಾ ವ್ಯಾಟ್ ಸಾಮಥ್ರ್ಯದ 8ನೇ ಘಟಕವು ವಿದ್ಯುತ್ ಉತ್ಪಾದನೆಯನ್ನು ಪುನರಾರಂಭಿಸಿವೆ ಎಂದು ಆರ್ ಟಿಪಿಎಸ್ ಮೂಲಗಳು ಬುಧವಾರ ತಿಳಿಸಿವೆ.
Sharesee more.. 11 Dec 2019 | 5:58 PMರಾಯಚೂರು, ಡಿ 11 (ಯುಎನ್ಐ)- ಇಲ್ಲಿನ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ಕೇಂದ್ರ(ಆರ್ ಟಿಪಿಎಸ್)ದ ಒಟ್ಟು ಎಂಟು ಘಟಕಗಳ ಪೈಕಿ ಏಳು ಘಟಕಗಳು ಮಂಗಳವಾರ ವಿದ್ಯುತ್ ಉತ್ಪಾದನೆಯನ್ನು ಪುನರಾರಂಭಿಸಿವೆ ತಲಾ 210 ಮೆಗಾ ವ್ಯಾಟ್ ಸಾಮಥ್ರ್ಯದ 2,3,4,5,6 ಮತ್ತು 7ನೇ ಘಟಕಗಳು ಹಾಗೂ 250 ಮೆಘಾ ವ್ಯಾಟ್ ಸಾಮಥ್ರ್ಯದ 8ನೇ ಘಟಕವು ವಿದ್ಯುತ್ ಉತ್ಪಾದನೆಯನ್ನು ಪುನರಾರಂಭಿಸಿವೆ ಎಂದು ಆರ್ ಟಿಪಿಎಸ್ ಮೂಲಗಳು ಬುಧವಾರ ತಿಳಿಸಿವೆ.
Sharesee more.. 11 Dec 2019 | 5:30 PMಬೆಂಗಳೂರು,ಡಿ 11(ಯುಎನ್ಐ)ದೇಶದಲ್ಲಿ ಪ್ರಥಮ ಬಾರಿಗೆ ಧರ್ಮದ ಆಧಾರದಲ್ಲಿ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಸಂವಿಧಾನ ಉಲ್ಲಂಘಿಸುವ ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಬಾರದು ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಬಸವರಾಜ ರಾಯರೆಡ್ಡಿ ಒತ್ತಾಯಿಸಿದ್ದಾರೆ.
Sharesee more..
11 Dec 2019 | 5:20 PMಬೆಂಗಳೂರು, ಡಿ.11 (ಯುಎನ್ಐ) ಅಧಿಕ ರಕ್ತದೊತ್ತಡ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
Sharesee more..
11 Dec 2019 | 5:07 PMಬೆಂಗಳೂರು, ಡಿ 11 (ಯುಎನ್ಐ) ಕಲಬುರಗಿಯ ಐತಿಹಾಸಿಕ ಕೋಟೆ ವ್ಯಾಪ್ತಿಯಲ್ಲಿನ ಒತ್ತುವರಿ ತೆರವುಗೊಳಿಸಲು 15 ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಹೈಕೋರ್ಟ್ ಆದೇಶಿಸಿದೆ.
Sharesee more..11 Dec 2019 | 4:03 PMಬೆಂಗಳೂರು, ಡಿ 11 [ಯುಎನ್ಐ] ಜೆಡಿಎಸ್ - ಕಾಂಗ್ರೆಸ್ ಹಿಂದಿನ ಸರ್ಕಾರದಲ್ಲಿ ವಸತಿ ಯೋಜನೆಗಳ ಅನುಷ್ಠಾನದಲ್ಲಿ ಹಗರಣ ನಡೆದಿದ್ದು, ಒಬ್ಬನೇ ಫಲಾನುಭವಿಗೆ ೪ ರಿಂದ ೫ ಮನೆಗಳನ್ನು ಮಂಜೂರು ಮಾಡಿ ಅಕ್ರಮ ನಡೆಸಲಾಗಿದೆ ಎಂದು ವಸತಿ ಸಚಿವ ವಿ.
Sharesee more..