Karnataka10 Dec 2019 | 11:07 PMಮೈಸೂರು,ಡಿ 10(ಯುಎನ್ಐ) ಉಪಚುನಾವಣೆ ಸೋಲಿನ ನೋವಿಗಿಂತಲೂ ಸದೃಢ ಸರ್ಕಾರ ತಂದಿರುವ ಖುಷಿ ಇದೆ ಎಂದು ಹುಣಸೂರು ಬಿಜೆಪಿ ಪರಾಜಿತ ಅಭ್ಯರ್ಥಿ ಎಚ್ ವಿಶ್ವನಾಥ್ ಅವರು ಹೇಳಿದರು.
Sharesee more.. 10 Dec 2019 | 10:59 PMಹೊಸಕೋಟೆ,ಡಿ 10(ಯುಎನ್ಐ) ಉಪ ಚುನಾವಣೆಯಲ್ಲಿ ಸೋಲಲು ಶರತ್ ಬಚ್ಚೇಗೌಡ ಮತ್ತು ಸಂಸದ ಬಚ್ಚೇಗೌಡ ಅವರು ಕಾರಣ ಬಿಜೆಪಿ ಹೆಸರಲ್ಲಿ ಗೆದ್ದು ಪಕ್ಷದ ಪರ ಪ್ರಚಾರ ಮಾಡಿಲ್ಲ.
Sharesee more.. 10 Dec 2019 | 10:18 PMಬೆಂಗಳೂರು ,ಡಿ10 (ಯುಎನ್ಐ) ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿ ಸಿಡಿದೆದ್ದು ಹೊರಬಂದಿರುವ ಮಾಜಿ ಸಚಿವ ರೋಷನ್ ಬೇಗ್ ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಸರವಣ ಅವರನ್ನು ಗೆಲ್ಲಿಸಿಕೊಂಡು ಬರಲು ವಿಫಲವಾದ ಕಾರಣ ರಾಜಕೀಯ ಭವಿಷ್ಯದ ಆಸೆಗೆ ಸದ್ಯಕ್ಕೆ ತಣ್ಣೀರು ಬಿದ್ದಿದೆ.
Sharesee more..
10 Dec 2019 | 9:40 PMಬೆಂಗಳೂರು,ಡಿ 10(ಯುಎನ್ಐ) ಉಪಚುನಾವಣೆಯ ಫಲಿತಾಂಶ ಬಿಜೆಪಿ ಸರ್ಕಾರಕ್ಕೆ ಭದ್ರತೆ ನೀಡಿದರೆ ಕಾಂಗ್ರೆಸ್ಗೆ ಅಭದ್ರತೆ ಸೃಷ್ಟಿಸಿದೆ.
Sharesee more..
10 Dec 2019 | 9:34 PMಬೆಂಗಳೂರು,ಡಿ 10(ಯುಎನ್ಐ) ಉಪಚುನಾವಣೆ ಸೋಲಿನ ಹಿನ್ನಲೆ ಕಾಂಗ್ರೆಸ್ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ ಬೆನ್ನಲ್ಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಬದಲಾವಣೆಗೆ ಹೈಕಮಾಂಡ್ ಮುಂದಾಗಿದ್ದು, ಕೆ.
Sharesee more..10 Dec 2019 | 9:04 PMಬೆಂಗಳೂರು, ಡಿ 10 (ಯುಎನ್ಐ) ಬೆಂಗಳೂರು ನಗರದ ಮಹಾಪೌರರಾದ ಗೌತಮ್ ಕುಮಾರ್ ಅವರು ಮಂಗಳವಾರ ಸುಮ್ಮನಹಳ್ಳಿ ಮೇಲ್ಸೇತುವೆಯ ತಪಾಸಣೆ ನಡೆಸಿದರು ನಂತರ, ಮೇಲ್ಸೇತುವೆ ಮದ್ಯಭಾಗದಲ್ಲಿ(ಮೀಡಿಯನ್) ಸಮರ್ಪಕವಾಗಿ ಸ್ಲ್ಯಾಬ್ಗಳನ್ನು ಅಳವಡಿಸಬೇಕು.
Sharesee more.. 10 Dec 2019 | 8:48 PMಬೆಂಗಳೂರು, ಡಿ 10 (ಯುಎನ್ಐ) ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಮಾಡಿದೆ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.
Sharesee more.. 10 Dec 2019 | 8:43 PMಬೆಂಗಳೂರು, ಡಿ 10 (ಯುಎನ್ಐ) ಕರ್ನಾಟಕ ಜೀವವೈವಿಧ್ಯ ಮಂಡಳಿ ಹೊರ ತಂದಿರುವ ಅಧ್ಯಯನ ವರದಿಗಳನ್ನು ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ರಾಷ್ಟ್ರೀಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಡಾ ವಿ.
Sharesee more.. 10 Dec 2019 | 8:33 PMಬೆಂಗಳೂರು,ಡಿ 10(ಯುಎನ್ಐ) ಉಪ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರನ್ನು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಪ್ತ ಶಾಸಕರು ಹಾಗೂ ಮಾಜಿ ಶಾಸಕರು ಮನವೊಲಿಸುವ ಪ್ರಯತ್ನ ಮಾಡಿದರು.
Sharesee more.. 10 Dec 2019 | 7:55 PMಬೆಂಗಳೂರು, ಡಿ 19 (ಯುಎನ್ಐ ) ಐಟಿ ಅಧಿಕಾರಿಗಳ ದಾಳಿ ಪ್ರಕರಣಕ್ಕೆ ಸಂಬಂಧಿಸಿದಮತೆ ಶಾಸಕ ಡಿ ಕೆ.
Sharesee more..
10 Dec 2019 | 7:48 PMಬೆಂಗಳೂರು, ಡಿ 10 []ಯುಎನ್ಐ] ವಿಧಾನಸಭಾ ಉಪ ಚುನಾವಣೆಯಲ್ಲಿ ಗೆದ್ದವರಿಗೆ ಮಂತ್ರಿ ಸ್ಥಾನ ಕಲ್ಪಿಸಲಿದ್ದು, ಇದಕ್ಕಾಗಿ ಆದಷ್ಟು ಬೇಗ ಮಂತ್ರಿಮಂಡಲ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ತುರುಸಿನ ಪೈಪೋಟಿ ಆರಂಭವಾಗಿರುವ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆಗೆ ಶೀಘ್ರ ಮುಹೂರ್ತ ನಿಗದಿಪಡಿಸುವುದಾಗಿ ತಿಳಿಸಿದ್ದಾರೆ.
Sharesee more..10 Dec 2019 | 7:42 PMಬೆಂಗಳೂರು, ಡಿ 10 (ಯುಎನ್ಐ) 2014ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಕಾರ್ಯಕರ್ತರೊಂದಿಗೆ ರಸ್ತೆ ತಡೆ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಎಚ್ ಡಿ.
Sharesee more.. 10 Dec 2019 | 7:38 PMಬೆಂಗಳೂರು, ಡಿ 10 (ಯುಎನ್ಐ) ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದು, ಇದೀಗ ಬಿಜೆಪಿ ಸರ್ಕಾರ ಸ್ಥಿರವಾಗಿದೆ ಎಂದು ಕೇಂದ್ರ ಭೂ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಮತ್ತು ಎಂ ಎಸ್ ಎಂಇ ಸಚಿವ ನಿತಿನ್ ಗಡ್ಕರಿ ಸಂತಸ ವ್ಯಕ್ತಪಡಿಸಿದರು.
Sharesee more..
10 Dec 2019 | 7:32 PMಬೆಂಗಳೂರು, ಡಿ.10 (ಯುಎನ್ಐ) ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ ಅವರನ್ನು ಅವರ ಆಪ್ತರು ಭೇಟಿಯಾಗಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
Sharesee more..10 Dec 2019 | 7:25 PMಬೆಳಗಾವಿ, ಡಿ 10 (ಯುಎನ್ಐ) ಸುಲಿಗೆ ಸೇರಿದಂತೆ ಗಂಭೀರ ಆರೋಪ ಪ್ರಕರಣ ಸಂಬಂಧ ನಾಲ್ವರು ಸುಲಿಗೆ ಕೋರರನ್ನು ಬಂಧಿಸಿರುವ ಇಲ್ಲಿನ ಮಾರಿಹಾಳ ಠಾಣಾ ಪೊಲೀಸರು, ಆಟೊ, ಐದು ಬೈಕ್ ಸೇರಿ ಒಟ್ಟು 9 ಲಕ್ಷ ರೂ.
Sharesee more..